ಮೊಘಲ್ ಸಾಮ್ರಾಟ ಔರಂಗಜೇಬನು ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ಆಗ್ರಾದ ಕೋಟೆಯಲ್ಲಿ ಬಂಧಿಸಿ ಇಟ್ಟಿದ್ದ. ಶಿವಾಜಿ, ಔರಂಗಜೇಬನ ಸೈನಿಕರ ಕಣ್ಣು ತಪ್ಪಿಸಿ ಹರಿಯಾಣಕ್ಕೆ ಹೋಗಿದ್ದರು. ಅಲ್ಲಿಂದ ಉತ್ತರಪ್ರದೇಶ, ಪಟ್ನಾ, ಒಡಿಶಾದ ಮೂಲಕ ವನಮಾರಪಳ್ಳಿಗೆ ಬಂದು ಹುಮನಾಬಾದ್, ಬಸವಕಲ್ಯಾಣ ಮಾರ್ಗವಾಗಿ ಪುಣೆಗೆ ತೆರಳಿದ್ದರು.