ಭಗತಸಿಂಗ್ ಮಹಾಶಕ್ತಿ ಕೇಂದ್ರ: ಕಾಶಿನಾಥ ಶೀಲವಂತ (ಅಧ್ಯಕ್ಷ) ಮತ್ತು ಸಂಜು ಘನಾತೆ (ಪ್ರಧಾನ ಕಾರ್ಯದರ್ಶಿ).
ಹನುಮಾನ ಮಹಾಶಕ್ತಿ ಕೇಂದ್ರ: ಮಡಿವಾಳೇಶ್ವರ ಮಾಳಗೆ (ಅಧ್ಯಕ್ಷ) ಹಾಗೂ ಅಶೋಕ ಸುಭಾಷ (ಪ್ರಧಾನ ಕಾರ್ಯದರ್ಶಿ).
ಬಸವೇಶ್ವರ ಮಹಾಶಕ್ತಿ ಕೇಂದ್ರ: ವಿನಯ ಶೇಂದ್ರೆ (ಅಧ್ಯಕ್ಷ) ಮತ್ತು ಸಚಿನ್ ಹೆಗ್ಗೆ (ಪ್ರಧಾನ ಕಾರ್ಯದರ್ಶಿ).
ಸ್ವಾಮಿ ವಿವೇಕಾನಂದ ಮಹಾಶಕ್ತಿ ಕೇಂದ್ರ: ರಾಜು ಕೊಮಟಿ (ಅಧ್ಯಕ್ಷ) ಹಾಗೂ ಸಂತೋಷಕುಮಾರ (ಪ್ರಧಾನ ಕಾರ್ಯದರ್ಶಿ).
ಸಿದ್ಧಾರೂಢ ಮಹಾಶಕ್ತಿ ಕೇಂದ್ರ: ನಂದಕುಮಾರ ಬಿರಾದಾರ (ಅಧ್ಯಕ್ಷ) ಮತ್ತು ಶರಣು ಕಾಡವಾದ (ಪ್ರಧಾನ ಕಾರ್ಯದರ್ಶಿ).
ಮಡಿವಾಳೇಶ್ವರ ಮಹಾಶಕ್ತಿ ಕೇಂದ್ರ: ಅಭಿಷೇಕ ರೆಡ್ಡಿ (ಅಧ್ಯಕ್ಷ) ಹಾಗೂ ಸೇವಕಲಾಲ ಕಸಬೆ (ಪ್ರಧಾನ ಕಾರ್ಯದರ್ಶಿ).