<p><strong>ಬೀದರ್: ಬಿಜೆಪಿಯ</strong> ಬೀದರ್ ನಗರ ಮಂಡಲದ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಹಣಮಂತ ಬುಳ್ಳಾ ಆದೇಶ ಹೊರಡಿಸಿದ್ದಾರೆ.</p>.<p>ಭಗತಸಿಂಗ್ ಮಹಾಶಕ್ತಿ ಕೇಂದ್ರ: ಕಾಶಿನಾಥ ಶೀಲವಂತ (ಅಧ್ಯಕ್ಷ) ಮತ್ತು ಸಂಜು ಘನಾತೆ (ಪ್ರಧಾನ ಕಾರ್ಯದರ್ಶಿ).<br />ಹನುಮಾನ ಮಹಾಶಕ್ತಿ ಕೇಂದ್ರ: ಮಡಿವಾಳೇಶ್ವರ ಮಾಳಗೆ (ಅಧ್ಯಕ್ಷ) ಹಾಗೂ ಅಶೋಕ ಸುಭಾಷ (ಪ್ರಧಾನ ಕಾರ್ಯದರ್ಶಿ).<br />ಬಸವೇಶ್ವರ ಮಹಾಶಕ್ತಿ ಕೇಂದ್ರ: ವಿನಯ ಶೇಂದ್ರೆ (ಅಧ್ಯಕ್ಷ) ಮತ್ತು ಸಚಿನ್ ಹೆಗ್ಗೆ (ಪ್ರಧಾನ ಕಾರ್ಯದರ್ಶಿ).<br />ಸ್ವಾಮಿ ವಿವೇಕಾನಂದ ಮಹಾಶಕ್ತಿ ಕೇಂದ್ರ: ರಾಜು ಕೊಮಟಿ (ಅಧ್ಯಕ್ಷ) ಹಾಗೂ ಸಂತೋಷಕುಮಾರ (ಪ್ರಧಾನ ಕಾರ್ಯದರ್ಶಿ).<br />ಸಿದ್ಧಾರೂಢ ಮಹಾಶಕ್ತಿ ಕೇಂದ್ರ: ನಂದಕುಮಾರ ಬಿರಾದಾರ (ಅಧ್ಯಕ್ಷ) ಮತ್ತು ಶರಣು ಕಾಡವಾದ (ಪ್ರಧಾನ ಕಾರ್ಯದರ್ಶಿ).<br />ಮಡಿವಾಳೇಶ್ವರ ಮಹಾಶಕ್ತಿ ಕೇಂದ್ರ: ಅಭಿಷೇಕ ರೆಡ್ಡಿ (ಅಧ್ಯಕ್ಷ) ಹಾಗೂ ಸೇವಕಲಾಲ ಕಸಬೆ (ಪ್ರಧಾನ ಕಾರ್ಯದರ್ಶಿ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: ಬಿಜೆಪಿಯ</strong> ಬೀದರ್ ನಗರ ಮಂಡಲದ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಹಣಮಂತ ಬುಳ್ಳಾ ಆದೇಶ ಹೊರಡಿಸಿದ್ದಾರೆ.</p>.<p>ಭಗತಸಿಂಗ್ ಮಹಾಶಕ್ತಿ ಕೇಂದ್ರ: ಕಾಶಿನಾಥ ಶೀಲವಂತ (ಅಧ್ಯಕ್ಷ) ಮತ್ತು ಸಂಜು ಘನಾತೆ (ಪ್ರಧಾನ ಕಾರ್ಯದರ್ಶಿ).<br />ಹನುಮಾನ ಮಹಾಶಕ್ತಿ ಕೇಂದ್ರ: ಮಡಿವಾಳೇಶ್ವರ ಮಾಳಗೆ (ಅಧ್ಯಕ್ಷ) ಹಾಗೂ ಅಶೋಕ ಸುಭಾಷ (ಪ್ರಧಾನ ಕಾರ್ಯದರ್ಶಿ).<br />ಬಸವೇಶ್ವರ ಮಹಾಶಕ್ತಿ ಕೇಂದ್ರ: ವಿನಯ ಶೇಂದ್ರೆ (ಅಧ್ಯಕ್ಷ) ಮತ್ತು ಸಚಿನ್ ಹೆಗ್ಗೆ (ಪ್ರಧಾನ ಕಾರ್ಯದರ್ಶಿ).<br />ಸ್ವಾಮಿ ವಿವೇಕಾನಂದ ಮಹಾಶಕ್ತಿ ಕೇಂದ್ರ: ರಾಜು ಕೊಮಟಿ (ಅಧ್ಯಕ್ಷ) ಹಾಗೂ ಸಂತೋಷಕುಮಾರ (ಪ್ರಧಾನ ಕಾರ್ಯದರ್ಶಿ).<br />ಸಿದ್ಧಾರೂಢ ಮಹಾಶಕ್ತಿ ಕೇಂದ್ರ: ನಂದಕುಮಾರ ಬಿರಾದಾರ (ಅಧ್ಯಕ್ಷ) ಮತ್ತು ಶರಣು ಕಾಡವಾದ (ಪ್ರಧಾನ ಕಾರ್ಯದರ್ಶಿ).<br />ಮಡಿವಾಳೇಶ್ವರ ಮಹಾಶಕ್ತಿ ಕೇಂದ್ರ: ಅಭಿಷೇಕ ರೆಡ್ಡಿ (ಅಧ್ಯಕ್ಷ) ಹಾಗೂ ಸೇವಕಲಾಲ ಕಸಬೆ (ಪ್ರಧಾನ ಕಾರ್ಯದರ್ಶಿ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>