ಸಾಂಸ್ಕೃತಿಕ ಸಂಯೋಜಕ ಪ್ರೊ. ಮಹೇಶಕುಮಾರ, ದೈಹಿಕ ಶಿಕ್ಷಣ ನಿರ್ದೇಶಕಿ ಊರ್ವಶಿ ಕೊಡ್ಲಿ, ಅಯೂಬ್ ಅಹಮ್ಮದ್, ಸತ್ಯಶೀಲಾ, ಮನ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರೇಮ ಭಾಸ್ಕರ್, ಸಿಬ್ಬಂದಿ ಸುನೀತಾ, ಭೂಷಣ, ಜಿಲ್ಲಾ ರಕ್ತನಿಧಿ ಕೇಂದ್ರದ ಶಾಮಪ್ಪ ಗಂದಿಗುಡೆ, ಮಹೇಶ ಶಹಾಪುರೆ, ಶೇಖರ, ಶಿವಶರಣಪ್ಪ ಹಾಗೂ ಲತಾ ಇದ್ದರು.