ಭಾನುವಾರ, 25 ಜನವರಿ 2026
×
ADVERTISEMENT
ADVERTISEMENT

ಬೀದರ್‌: ಗಡಿನಾಡಲ್ಲಿ ವೀರಲೋಕ ಪುಸ್ತಕ ಸಂತೆಯ ರಂಗು

ಶಶಿಕಾಂತ ಎಸ್‌. ಶೆಂಬೆಳ್ಳಿ
Published : 25 ಜನವರಿ 2026, 6:23 IST
Last Updated : 25 ಜನವರಿ 2026, 6:23 IST
ಫಾಲೋ ಮಾಡಿ
Comments
ಕಾರ್ಯಕ್ರಮದಲ್ಲಿ ಸೃಷ್ಟಿ ಅವರು ವಚನ ರೂಪಕ ಪ್ರಸ್ತುತಪಡಿಸಿದರು
ಕಾರ್ಯಕ್ರಮದಲ್ಲಿ ಸೃಷ್ಟಿ ಅವರು ವಚನ ರೂಪಕ ಪ್ರಸ್ತುತಪಡಿಸಿದರು
ಜಹೀರಾಬಾದ್‌ ಮಲ್ಲಯ್ಯನಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು ಪುಸ್ತಕಗಳನ್ನು ಖರೀದಿಸಿದರು
ಜಹೀರಾಬಾದ್‌ ಮಲ್ಲಯ್ಯನಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು ಪುಸ್ತಕಗಳನ್ನು ಖರೀದಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು ಪುಸ್ತಕಗಳನ್ನು ವೀಕ್ಷಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು ಪುಸ್ತಕಗಳನ್ನು ವೀಕ್ಷಿಸಿದರು
ಜನ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು ಪುಸ್ತಕ ಖರೀದಿಸಿದರು
ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಜನ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು ಪುಸ್ತಕ ಖರೀದಿಸಿದರು ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
Qನಾನು ನಿತ್ಯ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳನ್ನು ಓದಿದ ನಂತರವೇ ತಿಂಡಿ ಮಾಡುತ್ತೇನೆ. ಇದು ನಮ್ಮ ತಂದೆ ಭೀಮಣ್ಣ ಖಂಡ್ರೆಯವರಿಂದ ನನ್ನಲ್ಲೂ ಬೆಳೆದಿದೆ.
ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ಕಾಲೇಜು ವಿದ್ಯಾರ್ಥಿನಿಯರು ಪುಸ್ತಕ ಸಂತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು
ಕಾಲೇಜು ವಿದ್ಯಾರ್ಥಿನಿಯರು ಪುಸ್ತಕ ಸಂತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು
ಯಾರ ಬಳಿಯೂ ಹಣ ತೆಗೆದುಕೊಳ್ಳದೇ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ. ರಾಜ್ಯದ ಅನೇಕ ಪ್ರಕಾಶಕರ ವೈವಿಧ್ಯ ಪುಸ್ತಕಗಳ ಪ್ರದರ್ಶನ–ಮಾರಾಟದ ವ್ಯವಸ್ಥೆ ಮಾಡಲಾಗಿದೆ.
ಗುರುನಾಥ ರಾಜಗೀರಾ ಸಂತೆ ಆಯೋಜಕ
ಜನ ಮೊಬೈಲ್‌ ಟಿವಿ ನೋಡುವುದರಲ್ಲಿ ಹೆಚ್ಚು ತಲ್ಲೀನರಾಗಿದ್ದಾರೆ. ಪುಸ್ತಕ ಓದುವುದು ಕಡಿಮೆಯಾಗಿದೆ. ಆದರೆ ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಉತ್ತಮ
ರಹೀಂ ಖಾನ್‌, ಪೌರಾಡಳಿತ ಸಚಿವ
Quote - ಜಗತ್ತಿನಲ್ಲಿ ಆಗಿರುವ ಮಹಾನ್‌ ವ್ಯಕ್ತಿಗಳಿಗೆಲ್ಲ ಪುಸ್ತಕಗಳೇ ಸ್ಫೂರ್ತಿ. ಪುಸ್ತಕಗಳ ಓದಿನಿಂದ ಜ್ಞಾನ ಪಡೆದು ಉನ್ನತವಾದ ಸ್ಥಾನ ಅಲಂಕರಿಸಬಹುದು.
ಡಾ. ಶೈಲೇಂದ್ರ ಕೆ. ಬೆಲ್ದಾಳೆ ಶಾಸಕ
ಪುಸ್ತಕ ಓದಿದರೆ ಮಸ್ತಕ ಶಕ್ತಿ ಹೆಚ್ಚಾಗುತ್ತದೆ. ಪ್ರಬುದ್ಧರಾಗುತ್ತೇವೆ. ಆದಕಾರಣ ಎಲ್ಲರೂ ದಿನನಿತ್ಯ ಸ್ವಲ್ಪ ಸಮಯವಾದರೂ ಉತ್ತಮವಾದ ಪುಸ್ತಕ ಓದುವುದು ರೂಢಿಸಿಕೊಳ್ಳಬೇಕು.
ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ಬಸವಕಲ್ಯಾಣ ಅನುಭವ ಮಂಟಪ
Quote - ವಚನಗಳ ಮೂಲಕ ಜಗತ್ತಿನ ಗಮನ ಸೆಳೆದವರು ಬಸವಾದಿ ಶರಣರು. ಇದರಿಂದಲೇ ಅಕ್ಷರ ಪುಸ್ತಕಗಳ ಮಹತ್ವ ಎಷ್ಟಿದೆ ಎಂಬುದನ್ನು ಮನಗಾಣಬಹುದು.
ಶಿವಾನಂದ ಸ್ವಾಮೀಜಿ ಪೀಠಾಧಿಪತಿ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠ
Quote - ಬದುಕು ಬೆಳಗಲು ಪುಸ್ತಕ ಜಗತ್ತು ಬೆಳಗಲು ಪುಸ್ತಕ. ಇದು ಪುಸ್ತಕಗಳ ಮಹತ್ವ ಸಾರುತ್ತದೆ. ಗತ ನಾಳೆ ಸಮಕಾಲೀನ ಹೀಗೆ ಎಲ್ಲ ಕಾಲದ ಜ್ಞಾನಕ್ಕಾಗಿ ಪುಸ್ತಕಗಳ ಅಗತ್ಯವಿದೆ.
ಬರಗೂರು ರಾಮಚಂದ್ರಪ್ಪ ಹಿರಿಯ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT