ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಲತಾ ಹಾರಕೂಡೆ, ಅರವಿಂದ ಹರಪಲ್ಲೆ, ದೇವೇಂದ್ರ ಭೋಪಳೆ, ಪ್ರಕಾಶ ಬಿರಾದಾರ, ಪಂಕಜ್ ಸೂರ್ಯವಂಶಿ, ಶಂಭು ಗುಗಳೆ, ಸಂಗಮೇಶ ಭೋಪಳೆ, ರಾಜಕುಮಾರ ಹಲಿಂಗೆ, ಶಾಂತಕುಮಾರ, ಸುಭಾಷ ಕಾಡಾದಿ, ಚಂದ್ರಕಾಂತ ದೇಟ್ನೆ, ಜ್ಞಾನೋಬಾ ನಿಟ್ಟೂರೆ, ಶರದ್ ಶಿಂಧೆ, ಶಿವಾಜಿ ಪಾಟೀಲ, ತುಕಾರಾಮ ಜಾಧವ ಪಾಲ್ಗೊಂಡಿದ್ದರು.