ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಶಿಂಧೆ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸುನೀಲ ಕುಲಕರ್ಣಿ ಮಾತನಾಡಿದರು. ಪೋಷಣ ಅಭಿಯಾಣದ ಜಿಲ್ಲಾ ಸಂಯೋಜಕಿ ಅನಿತಾ ಚಿಮಕೋಡೆ, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಉಪನ್ಯಾಸ ನೀಡಿದರು.
ಪೌಷ್ಟಿಕ ಕೈತೋಟಕ್ಕೆ ಬೀಜ ವಿತರಿಸಲಾಯಿತು. ಸಿದ್ರಾಮಪ್ಪ ಮಣಿಗೆ, ಸಂಗಮಿತ್ರಾ ಉಪಸ್ಥಿತರಿದ್ದರು. ಡಾ. ಅಕ್ಷಯಕುಮಾರ ಸ್ವಾಗತಿಸಿದರು. ಡಾ.ಆರ್.ಎಲ್. ಜಾಧವ ವಂದಿಸಿದರು.