ಉಗ್ರಾಣದ ಮೇಲೆ ಶನಿವಾರ ತಹಶೀಲ್ದಾರ ಡಾ.ನಾಗರಾಜ್ ಎಲ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದರು. ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 298 ಅಕ್ಕಿ ಚೀಲಗಳು, 211 ಗೋಧಿ ಚೀಲಗಳು, ಅನ್ನ ಭಾಗ್ಯದ 13 ತೊಗರಿ ಚೀಲಗಳು ಮತ್ತು ಕ್ಷೀರ ಭಾಗ್ಯ ಯೋಜನೆಯಡಿ ಸರಬರಾಜು ಮಾಡುವ ಹಾಲಿನ ಪೌಡರ್ ತುಂಬಿದ ಪ್ಯಾಕೆಟ್ಗಳ 8 ಚೀಲಗಳನ್ನು ವಶಕ್ಕೆ ಪಡೆದರು.