‘ಬಸವಕಲ್ಯಾಣದಿಂದ ಪಾದಯಾತ್ರೆ ಆರಂಭಿಸಿದ್ದೆ. ಮಹಾರಾಷ್ಟ್ರ, ಗುಜರಾತ್, ಬಿಹಾರ, ಜಾರ್ಖಂಡ, ಉತ್ತರ ಪ್ರದೇಶ, ಕಾಶ್ಮೀರ, ನೇಪಾಳ, ಕೊಲ್ಕತ್ತ, ಓರಿಸ್ಸಾ, ಚೆನ್ನೆ ಮೂಲಕ ಕೆರಳ ತಲುಪಿದೆ. ಅಲ್ಲಿಂದ ರಾಜ್ಯದ ಮೈಸೂರಿಗೆ ಬಂದು, ಉಳವಿ, ವಿಜಯಪುರ, ಕಲಬುರ್ಗಿ ಮೂಲಕ ಬಸವಕಲ್ಯಾಣಕ್ಕೆ ಮರಳಿ ಪಾದಯಾತ್ರೆ ಮುಕ್ತಾಯಗೊಳಿಸಿದೆ’ ಎಂದು ತಿಳಿಸಿದರು.