ಆಯ್ಕೆಯಾದ ಅಭ್ಯರ್ಥಿಗಳ ವಿವರ: ಭಾಟ್ ನಗರ ಬಡಾವಣೆಯ ಉಮೇಶ ವೀರಣ್ಣ (ಹಿಂದುಳಿದ ವರ್ಗ), ಭೀಮನಗರ ಬಡಾವಣೆಯ ಗೋದಾವರಿ ಕಾಶಿನಾಥ (ಮಹಿಳೆ), ಲಾಧಾ ಗಲ್ಲಿಯ ತಾನಾಜಿ ಬಾಬುರಾವ್ (ಸಾಮಾನ್ಯ), ದೇಶಮುಖ ಬಡಾವಣೆಯ ದಿಲೀಪಕುಮಾರ ರಾಮಶೆಟ್ಟಿ (ಸಾಮಾನ್ಯ), ಕಾಟಿಬೇಸ್ ಬಡಾವಣೆಯ ಫಯಾಜೋದ್ದಿನ್ ಮಸ್ತಾನ್ ಸಾಬ್ (ಅಲ್ಪಸಂಖ್ಯಾತ), ಹಳೆ ಪಟ್ಟಣದ ಮಾಣೇಮ್ಮ ಗಂಗಾರಾಮ (ಮಹಿಳೆ), ಧನಗಾರ ಬಡಾವಣೆ ನಿವಾಸಿ ರಘುನಾಥ ಮಾದಪ್ಪ(ಪರಿಶಿಷ್ಟ ಪಂಗಡ), ವಿ.ಎಂ.ಕಾಲೊನಿಯ ಮಿಲೀಂದ ಪ್ರಕಾಶ (ವಿಕಲ ಚೇತನ), ಭೀಮನಗರ ಬಡಾವಣೆಯ ನಿವಾಸಿ ಶ್ರಾವಣ ಬಾಬುರಾವ್ (ಪರಿಶಿಷ್ಟ ಜಾತಿ) ಮತ್ತು ಜನತಾ ಕಾಲೊನಿಯ ನಿವಾಸಿ ಸುಮನ ರೋಹಿದಾಸ (ಮಹಿಳೆ).