‘12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಾಯಕ ಜೀವಿಗಳ ಚಳವಳಿ ಕಲ್ಯಾಣದಲ್ಲಿ ನಡೆದಿತ್ತು. ಈ ನೆಲ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಹಾಗೂ ಅನುಭವ ಮಂಟಪ ಎಂಬ ಜಗತ್ತಿನ ಪ್ರಥಮ ಸಂಸತ್ತು ಹೊಂದಿದ ನಾಡಾಗಿದೆ. ಆದರೆ, ಬಸವರಾಜ ಪಾಟೀಲ ಸೇಡಂ ಅವರು ಇಲ್ಲದ ವ್ಯಕ್ತಿಗಳನ್ನು ಹುಟ್ಟಿಸಿ ಶರಣರ ಚರಿತ್ರೆಯ ಜೊತೆಗೆ ಅವರನ್ನು ಜೋಡಿಸಿ ಶರಣರನ್ನು ಕುಬ್ಜಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.