ಪ್ರಶಸ್ತಿ, ಸನ್ಮಾನಗಳಿಂದ ದೂರವೇ ಉಳಿದಿದ್ದರು. ಅಂಚೆ ಇಲಾಖೆ ಅವರ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿ, ಅವರ ಹೆಸರಿನ ಅಂಚೆ ಚೀಟಿ ಹೊರ ತಂದು, ಅವರನ್ನು ಗೌರವಿಸಿತು. ನೇರ ನಡೆ, ನುಡಿಗೆ ಹೆಸರಾಗಿದ್ದರು. ಅಷ್ಟೇ ಸ್ವಾಭಿಮಾನಿಯೂ ಆಗಿದ್ದರು. ಬಿ.ಎಸ್ಸಿ ಪದವೀಧರರಾಗಿದ್ದ ಅವರು ಕೆಲ ಕಾಲ ಶಿಕ್ಷಕರಾಗಿ ಕೂಡ ಕೆಲಸ ಮಾಡಿದ್ದರು.