ಹಿರಿಯ ಸಾಮಾಜಿಕ ಕಾರ್ಯಕರ್ತ ಸುಭಾಷ ಆರ್ಯ, ದಲಿತ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವೀರಪ್ಪ ಧುಮನಸೂರ, ಭೀಮ್ ಆರ್ಮಿ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ದೊಡ್ಡಿ, ದಲಿತ ಸಂಘಟನೆ ಯುವ ಮುಖಂಡ ಲಕ್ಷ್ಮಿಪುತ್ರ ಮಾಳಗೆ, ಸುರೇಶ ಘಾಂಗ್ರೆ, ಬಾಬುರಾವ ಜಾನವೀರ, ಸುರೇಶಕುಮಾರ, ವಿಜಯಕುಮಾರ ಜಂಜೀರ, ರಾಹುಲ ಜಾನವೀರ ಹಾಗೂ ಸತೀಶ ಪಾಂಡೆ ಮೊಳಕೇರಾ ಇದ್ದರು.