ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಧೀರ ಕಾಡಾದಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಜ್ಞಾನೋಬಾ ನಿಟ್ಟೂರೆ, ಶರದ್ ಶಿಂಧೆ, ಅಶೋಕ ಮೇತ್ರೆ, ಯುವರಾಜ ರನಮಲ್ಲೆ, ಸಂಗಮೇಶ ಭೋಪಳೆ, ದೇವಿಂದ್ರ ಭೋಪಳೆ, ಬಲವಂತ ವರವಟ್ಟೆ, ಪ್ರಭು ಶೆಟೆಪ್ಪ, ಪ್ರದೀಪ್ ಗಡವಂತೆ, ರಾಮು ಬಿರಾದಾರ, ರಾಜು ಶೆಟ್ಟಿ ಇದ್ದರು.