ಬಸವಕಲ್ಯಾಣ ರೈತ ಸಂಘದ ಅಧ್ಯಕ್ಷ ಕಾಶಿನಾಥ ಬಿರಾದಾರ, ಹುಮನಾಬಾದ್ ರೈತ ಸಂಘದ ಉಪಾಧ್ಯಕ್ಷ ಕಾಶಿನಾಥ ಶಿರಶಟ್ಟಿ, ಮುಖಂಡರಾದ ಸೈಯದ್ ಅಜಂ, ಮುಖಿಮೋದ್ಧಿನ್ ನಂದಗಾಂವ, ಸಂತೋಷ ಬಿರಾದಾರ, ಸಚ್ಚಿದಾನಂದ ಸ್ವಾಮಿ, ಶಂಕರ ಬಸರೆಡ್ಡಿ, ವಿಠಲ್ರಾವ ಮೇತ್ರೆ, ಶ್ರೀಮಂತ ಬಾಲ್ಕೆ, ಮಹೇಶ ಡಾವರಗಾಂವ, ಸಂತೋಷ ಪಾಟೀಲ, ಸಂಗಮೇಶ ಪಾಟೀಲ, ಶಾಂತಮ್ಮ ಫೂಲಗೆ, ಅನ್ನಪೂರ್ಣಾ ಬಿರಾದಾರ ಇದ್ದರು.