ಜಿಪಂ ಸಿಇಒ ಜಹೀರಾ ನಸೀಮ್, ತಹಶೀಲ್ದಾರ್ ರಮೇಶ ಪೆದ್ದೆ, ತಾ.ಪಂ ಇಒ ಮಾಣಿಕರಾವ ಪಾಟೀಲ, ಡಿವೈಎಸ್ಪಿ ಡಾ.ದೇವರಾಜ, ಟಿಎಚ್ಒ ಶರಣಯ್ಯ ಸ್ವಾಮಿ, ತಾ.ಪಂ ಅಧ್ಯಕ್ಷ ಗಿರೀಶ ಒಡೆಯರ್, ಗ್ರಾ.ಪಂ ಅಧ್ಯಕ್ಷ ಶಿವಕುಮಾರ ಜುಲ್ಪೆ, ಮುಖಂಡ ಬಂಡೆಪ್ಪಾ ಕಂಟೆ, ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಸುರೇಶ ಭೋಸ್ಲೆ, ಶಿವಾನಂದ ವಡ್ಡೆ, ಬಾಲಾಜಿ ತೇಲಂಗ್, ಪಿಡಿಒ ರಾಜಕುಮಾರ ತಂಬಾಕೆ, ದಿಲೀಪ ಚವಾಣ್, ಪ್ರಶಾಂತ ಜಾಧವ, ಸುರೇಶ ಭೋಸ್ಲೆ, ಸತೀಶ ಪಾಟೀಲ ಇದ್ದರು.