ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸ ಸಮಿತಿ ಅಧ್ಯಕ್ಷ ಸುಭಾಷ ವಾರದ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಯ್ಯ ಚಿಕ್ಕಮಠ, ಪ್ರಮುಖರಾದ ಅಣ್ಣರಾವ ರಟಕಲ್, ರಾಜಕುಮಾರ ರಾಜೋಳೆ, ಸುಭಾಷ ಚಿಲ್ಲಶೇಟ್ಟಿ, ಭಕ್ತರಾಜ ಚಿತ್ತಾಪುರೆ, ಸಿದ್ರಾಮ ಇಂಡಿ, ಮಲ್ಲಿಕಾರ್ಜುನ ತಟಪಟ್ಟಿ, ಇಂದ್ರಕರಣ ಬಿರಾದಾರ, ನಾಗಣ್ಣ ಚಿಕ್ಕಪಾಟೀಲ, ಉದಯ ವಾರದ, ಭೀಮಶಾ ಕೋರಿ, ಶರಬಸಪ್ಪ ಪಡಶೇಟ್ಟಿ, ಮಹೇಶ ಚಿಲಶೇಟ್ಟಿ, ಸಂಗಮೇಶ ಸಿದ್ದೇಶ್ವರ, ಮೈಲಾರಿ ಬುಕ್ಕಾ, ಭೀಮಶಾ ಸ್ವಂತ, ಚಿದಾನಂದ ಚಿಕಮಠ ಹಾಗೂ ಪ್ರಕಾಶ ಬಾವಗಿ ಇದ್ದರು.