ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಜನವಾಡ: ಆಡಳಿತದೆದುರು ಸಮಸ್ಯೆ ಹೇಳಿಕೊಂಡ ಜನ

ತಾಲ್ಲೂಕು ಮಟ್ಟದ ಜನಸ್ಪಂದನ: ಅರ್ಜಿಗಳ ತ್ವರಿತ ವಿಲೇವಾರಿಗೆ ಸಚಿವ ರಹೀಂಖಾನ್ ಸೂಚನೆ
Published : 1 ಜುಲೈ 2025, 14:25 IST
Last Updated : 1 ಜುಲೈ 2025, 14:25 IST
ಫಾಲೋ ಮಾಡಿ
Comments
ಬೀದರ್ ತಾಲ್ಲೂಕಿನ ಜನವಾಡದಲ್ಲಿ ನಡೆದ ಜನಸ್ಪಂದನದಲ್ಲಿ ಸಾರ್ವಜನಿಕರು ಅಧಿಕಾರಿಗಳ ಬಳಿ ಅರ್ಜಿ ನೋಂದಣಿ ಮಾಡಿಸಿದರು
ಬೀದರ್ ತಾಲ್ಲೂಕಿನ ಜನವಾಡದಲ್ಲಿ ನಡೆದ ಜನಸ್ಪಂದನದಲ್ಲಿ ಸಾರ್ವಜನಿಕರು ಅಧಿಕಾರಿಗಳ ಬಳಿ ಅರ್ಜಿ ನೋಂದಣಿ ಮಾಡಿಸಿದರು
ಒಟ್ಟು 205 ಅರ್ಜಿಗಳ ಸ್ವೀಕಾರ ಮಾಸಾಶನ ಪತ್ರ, ಜಾಬ್‍ಕಾರ್ಡ್ ವಿತರಣೆ ಜನವಾಡದಲ್ಲಿ ಚರಂಡಿ ಸ್ಥಳ ಅತಿಕ್ರಮಣ ತೆರವಿಗೆ ಸೂಚನೆ
ಜನವಾಡದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜನವಾಡ ಹಾಗೂ ಮಾಳೆಗಾಂವ್ ಹೋಬಳಿಯ ವಿವಿಧೆಡೆ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ
ರಹೀಂಖಾನ್ ಪೌರಾಡಳಿತ ಸಚಿವ
ಜನರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಆಡಳಿತ ಸಿದ್ಧವಿದೆ. ಎನ್‍ಎ ಲೇಔಟ್‍ನಲ್ಲಿ ಅಕ್ರಮ ಕಂಡು ಬಂದರೆ ಕ್ರಮ ಜರುಗಿಸಲಾಗುವುದು
ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT