ಪುರಸಭೆ: ಪುರಸಭೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಜಿಯಾವುಲ್ಲಾ ಧ್ವಜಾರೋಹಣ ನೆರವೇರಿಸಿದರು.
ಸಿಬ್ಬಂದಿ ನರಸಿಂಹಲು, ಸಿಇಒ ಪೂಜಾ, ಉಮೇಶ್ ಗುಡ್ಡದ, ಸಂತೋಷ ಬಿರಾದಾರ, ಚಿದಾನಂದ ಪತ್ರಿ, ನರೇಶ ಘನಾತೆ, ಕಿರಿಯ ಆರೋಗ್ಯ ನಿರೀಕ್ಷಕ ರವಿ ಸ್ವಾಮಿ, ಕವಿತಾ, ದಿಲೀಪ್, ಪುರಸಭೆ ಸದಸ್ಯರಾದ ದಿಲೀಪ ಕುಮಾರ ಬಗ್ದಲಕರ್, ಡಾ. ಅಹ್ಮದ್ ಪಟೇಲ, ಕಲ್ಲಪ್ಪ ಜಾಬಾ, ಖಾದರ್ ಸಾಬ್ ಹಾಗೂ ಶಾಮ ಭೂತಾಳಿ ಇದ್ದರು.