ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹ್ಮದ್, ಎಂ.ಡಿ. ಖಮರ್ ಪಟೇಲ್, ಬಾಬುರಾವ್ ಹೊನ್ನಾ, ಅಬ್ದುಲ್ ಖಾದದ್, ಎಂ.ಡಿ ಶಫಾಯತ್ ಅಲಿ, ಗುರುಪಾದಯ್ಯ, ಪ್ರಭು ತಗಣಿಕರ್, ಖದೀರ್ಮಿಯಾ, ಪಪ್ಪುರಾಜ ಮೇತ್ರೆ, ಸುನೀಲ ವರ್ಮಾ, ರಂಗಣ್ಣಾ ಪೂಜಾರಿ, ಮಹ್ಮದ ಅಲಿ, ಮಲ್ಲಯ್ಯ ಶಣ್ಮುಖಯ್ಯ, ರಾಕೇಶ, ಬಾಬುರಾವ ವಾಡೇಕರ್, ಇಮಾನುವೆಲ್, ಸುನೀಲ್, ಶಿವಮೂರ್ತಿ ರುದ್ರಮುನಿ, ಶಿವಣಯ್ಯ ಗುರುಪಾದಯ್ಯ, ಝರೆಮ್ಮ ಈರಣ್ಣ, ತಾಹೇರಾಬಿ ಜಾಂಗಿರಸಾಬ್, ಕಾಶಣ್ಣ ಬಸವಣಪ್ಪ, ವಿಠ್ಠಲ ಭೀಮಶಾ ಪಾಲ್ಗೊಂಡಿದ್ದರು.