ತಹಶೀಲ್ದಾರ್ ನಾಗಯ್ಯ ಹಿರೇಮಠ, ಚಿಟಗುಪ್ಪ ತಹಶೀಲ್ದಾರ್ ಜಿಯಾವುಲ್ಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬೀರೇಂದ್ರ ಸಿಂಗ್, ಮಡೋಳಪ್ಪ, ಪಶುಸಂಗೋಪಾ ಇಲಾಖೆ ಉಪನಿರ್ದೇಶಕ ಡಾ.ಗೋವಿಂದ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಎಂ.ಡಿ.ಯುಸೂಫ್, ಎಇಇ ವಾಮನರಾವ ಜಾಧವ, ಸಿಡಿಪಿಒ ಶೋಭಾ ಕಟ್ಟಿ , ಲಿಂಗರಾಜ ಅರಸ್ ಹಾಗೂ ವಿಠಲ್ ಸೇಡಂ ಇದ್ದರು.