‘ಕನ್ನಡಿಗರಾದ ನಾವು ಕನ್ನಡ ಭಾಷೆಯ ಮೇಲೆ ಪ್ರೀತಿ, ವಾತ್ಸಲ್ಯ ತೋರಿಸಬೇಕು. ಬದುಕಿನುದ್ದಕ್ಕೂ ಮಾತೃ ಭಾಷೆ ನಮ್ಮ ಉಸಿರಾಗಬೇಕು’ ಎಂದು ತಿಳಿಸಿದರು. ಉಪನ್ಯಾಸಕ ಲೋಕೇಶ ಉಡಬಾಳೆ ಮಾತನಾಡಿ, ‘ಕನ್ನಡಿಗರು ಆಂಗ್ಲ ಭಾಷೆಯ ವ್ಯಾಮೋಹದಿಂದ ಮುಕ್ತರಾಗಿ ಮಾತೃ ಭಾಷೆಗೆ ದ್ರೋಹ ಬಗೆಯಲಾರದೆ ಮಾತೃ ಭಾಷೆಯ ಬಗ್ಗೆ ಗೌರವ ಹೊಂದಬೇಕು’ ಎಂದರು.