ಸಾಹಿತಿ ರಾಜು ಜುಬ್ರೆ, ವಚನಶ್ರೀ ಹಾಗೂ ಕಲಾವಿದ ಚನ್ನಬಸಪ್ಪ ನೌಬಾದೆ ವಚನ ಗಾಯನ ಮಾಡಿದರು.
ಪ್ರಮುಖರಾದ ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪ ಬಿರಾದಾರ, ಗುರುನಾಥ ಬಿರಾದಾರ, ಮಲ್ಲಿಕಾರ್ಜುನ ಹುಡಗೆ, ಶರಣಪ್ಪ ಚಿಮಕೋಡೆ, ಸುವರ್ಣ ಚಿಮಕೋಡೆ, ನಾಗಶೆಟ್ಟಿ ಧರಂಪುರ, ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಇದ್ದರು.