ಜಿಲ್ಲಾ ಕಾರ್ಯದರ್ಶಿ ಹಣಮಂತ ಸೂರನೂರು, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಜಿಪಂ ಮಾಜಿ ಸದಸ್ಯ ಮಾರುತಿ ಚವಾಣ, ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಬಂಟಿ ರಾಂಪುರೆ, ಮುಖಂಡ ದಿಲೀಪ ಚವಾಣ್, ಸಚೀನ ರಾಠೋಡ್, ಜೈಪಾಲ, ಅನೀಲ ಪವಾರ, ಸುಭಾಷ ರಾಠೋಡ್, ಅನೀಲಕುಮಾರ ಬಿರಾದಾರ, ವಸಂತ ವಕೀಲ, ಸುಜೀತ ರಾಠೋಡ, ಅನೀಲಕುಮಾರ ದೇಶಮುಖ, ಬನ್ಸಿಲಾಲ, ಶಿವಾಜಿ ಪವಾರ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.