ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದೀನ್, ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ, ಪೊಲೀಸ್ ವೃತ್ತ ನೀರಿಕ್ಷಕ ಅಮೂಲ್ ಕಾಳೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ಸಿಂಧೆ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಂದ್ರ ಕುಮಾರ್, ಪುರಸಭೆ ಸದಸ್ಯರಾದ ನಸೀರ್ ಖಾನ್, ಎಂ.ಡಿ.ನಸೀರ ಹಕಿಂ, ಮಹ್ಮದ್ ನಿಸಾರೋದ್ದಿನ್, ಮಹ್ಮದ್ ಹಬೀಬ್, ರೇವಣಸಿದ್ದಪ್ಪ, ವಿಶಾಲ, ಮುಜಾಫರ್, ಜಲೀಸಾ ಬೇಗಂ, ಪದ್ಮಾವತಿ, ಶೋಭಾ, ಸುಭಾಷ, ಪಾರ್ವತಿ ರಮೇಶ ಹಾಗೂ ದಿಲಿಪ್ ಕುಮಾರ ಬಗ್ದಲಕರ್ ಅವರು ಇದ್ದರು.