ಬಿಜೆಪಿ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಳಿ, ಎಪಿಎಂಸಿ ಅಧ್ಯಕ್ಷ ವಿಜಯಕುಮಾರ ಆನಂದೆ, ಮುಖಂಡರಾದ ರೌಫೊದ್ದಿನ್ ಕಚೇರಿವಾಲೆ, ಅನಿಲ್ ರಾಜಗೀರಾ, ಶರಣು ಬಿರಾದಾರ, ನರೇಶ ಗೌಳಿ, ದೇವೇಂದ್ರ ಎಮ್ಮೇಕರ್, ಸಂತೋಷ ಪಾಟೀಲ, ದೀಪಕ್ ಚಿದ್ರಿ, ಬಸವರಾಜ ಮಲ್ಕಾಪುರೆ, ಗೋರಕ ಗೌಳಿ, ಗೋಪಾಲ್ ಕಕ್ಕಾಡ್ ಮೊದಲಾದವರು ಇದ್ದರು.