ಸೋಮವಾರ, 21 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಉತ್ತರಾಖಂಡದಲ್ಲಿ ಭಾರಿ ಮಳೆ: 6 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌, ಶಾಲೆಗಳಿಗೆ ರಜೆ

Uttarakhand Rain: ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ಉತ್ತರಾಖಂಡದ ಆರು ಜಿಲ್ಲೆಗಳಿಗೆ ಸೋಮವಾರ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.
Last Updated 21 ಜುಲೈ 2025, 2:25 IST
ಉತ್ತರಾಖಂಡದಲ್ಲಿ ಭಾರಿ ಮಳೆ: 6 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌, ಶಾಲೆಗಳಿಗೆ ರಜೆ

ಬಾಲಕನ ಮೇಲೆ ಸಾಕುನಾಯಿ ದಾಳಿ ಮಾಡುವುದನ್ನು ಸಂಭ್ರಮಿಸುತ್ತಿದ್ದ ಮಾಲೀಕನ ಬಂಧನ

Pitbull Attack: ಮುಂಬೈನ ಮಾನ್‌ಖುರ್ದ್‌ನಲ್ಲಿ 11 ವರ್ಷದ ಬಾಲಕನ ಮೇಲೆ ಪಿಟ್‌ ಬುಲ್‌ ನಾಯಿ ದಾಳಿ ಮಾಡಿದ್ದು, ಮಾಲೀಕ ಸೊಹೈಲ್ ಹಸನ್ ಖಾನ್ ನಗುತ್ತಾ ನೋಡಿ ಸಂಭ್ರಮಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Last Updated 20 ಜುಲೈ 2025, 16:23 IST
ಬಾಲಕನ ಮೇಲೆ ಸಾಕುನಾಯಿ ದಾಳಿ ಮಾಡುವುದನ್ನು ಸಂಭ್ರಮಿಸುತ್ತಿದ್ದ ಮಾಲೀಕನ ಬಂಧನ

ಕಾರಿನ ಬಾನೆಟ್‌ ಮೇಲೆ ಗೃಹರಕ್ಷಕ ಸಿಬ್ಬಂದಿಯನ್ನು 5 ಕಿ.ಮೀ ದೂರ ಎಳೆದೊಯ್ದ ಚಾಲಕ!

UP Traffic Incident: ಏಕಮುಖ ರಸ್ತೆಯಲ್ಲಿ ಸಂಚರಿಸುವ ವಿಚಾರವಾಗಿ ಉಂಟಾದ ಜಗಳದಲ್ಲಿ ಕಾರಿನ ಬಾನೆಟ್‌ ಮೇಲೆ ಕೂತಿದ್ದ 37 ವರ್ಷದ ಗೃಹರಕ್ಷಕ ಸಿಬ್ಬಂದಿಯನ್ನು ಚಾಲಕ ಸುಮಾರು 5 ಕಿಲೋಮೀಟರ್ ಎಳೆದೊಯ್ದ ಪ್ರಕರಣ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ.
Last Updated 20 ಜುಲೈ 2025, 16:07 IST
ಕಾರಿನ ಬಾನೆಟ್‌ ಮೇಲೆ ಗೃಹರಕ್ಷಕ ಸಿಬ್ಬಂದಿಯನ್ನು 5 ಕಿ.ಮೀ ದೂರ ಎಳೆದೊಯ್ದ ಚಾಲಕ!

ಶಾಲೆಗಳಲ್ಲೇ ಮಕ್ಕಳ ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಅಪ್‌ಡೇಟ್‌: ಯುಐಡಿಎಐ

UIDAI School Plan: ದೇಶದ 7 ಕೋಟಿ ಮಕ್ಕಳ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಆಗದಿರುವ ಕಾರಣ ಶಾಲೆಗಳಲ್ಲಿಯೇ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)...
Last Updated 20 ಜುಲೈ 2025, 16:04 IST
ಶಾಲೆಗಳಲ್ಲೇ ಮಕ್ಕಳ ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಅಪ್‌ಡೇಟ್‌: ಯುಐಡಿಎಐ

15ರ ಬಾಲಕಿಗೆ ಬೆಂಕಿ ಹಚ್ಚಿದ ಮೂವರು ದುಷ್ಕರ್ಮಿಗಳು: ದೆಹಲಿ ಏಮ್ಸ್‌ಗೆ ದಾಖಲು

AIIMS Delhi Treatment: ನವದೆಹಲಿ: ಒಡಿಶಾದ ಪುರಿಯಲ್ಲಿ ಮೂವರು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ 15 ವರ್ಷದ ಬಾಲಕಿಯನ್ನು ಭಾನುವಾರ ಹೆಚ್ಚಿನ ಚಿಕಿತ್ಸೆಗಾಗಿ...
Last Updated 20 ಜುಲೈ 2025, 15:53 IST
15ರ ಬಾಲಕಿಗೆ ಬೆಂಕಿ ಹಚ್ಚಿದ ಮೂವರು ದುಷ್ಕರ್ಮಿಗಳು: ದೆಹಲಿ ಏಮ್ಸ್‌ಗೆ ದಾಖಲು

ಆಂಧ್ರಪ್ರದೇಶ ಅಬಕಾರಿ ಹಗರಣ: ಆರೋಪಪಟ್ಟಿಯಲ್ಲಿ ಜಗನ್‌ ಹೆಸರು

Jagan Liquor Kickbacks: ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ನಡೆದ ₹3,500 ಕೋಟಿ ಮೊತ್ತದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು ಶನಿವಾರ 305 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
Last Updated 20 ಜುಲೈ 2025, 15:48 IST
ಆಂಧ್ರಪ್ರದೇಶ ಅಬಕಾರಿ ಹಗರಣ: ಆರೋಪಪಟ್ಟಿಯಲ್ಲಿ ಜಗನ್‌ ಹೆಸರು

ನಮಗೆ ರಾಜ್ಯ ಸ್ಥಾನಮಾನ ನೀಡಲೇಬೇಕು: ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ

Kashmir Statehood Demand: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವಂತೆಯೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದು ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಹೈಬ್ರಿಡ್ ವ್ಯವಸ್ಥೆಯ ವದಂತಿಯನ್ನು ತಳ್ಳಿಹಾಕಿದ್ದಾರೆ.
Last Updated 20 ಜುಲೈ 2025, 14:56 IST
ನಮಗೆ ರಾಜ್ಯ ಸ್ಥಾನಮಾನ ನೀಡಲೇಬೇಕು: ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ
ADVERTISEMENT

ಅಂಡಮಾನ್‌: ಮೊದಲ ಬಾರಿ 10ನೇ ತರಗತಿ ಉತ್ತೀರ್ಣರಾದ ‘ಒಂಗೆ’ ಬುಡಕಟ್ಟಿನ 9 ಮಕ್ಕಳು

ಮೊದಲ ಬಾರಿ 10ನೇ ತರಗತಿ ಉತ್ತೀರ್ಣರಾದ ದೇಶದ ಪ್ರಾಚೀನ ಜನಾಂಗದ ಮಕ್ಕಳು
Last Updated 20 ಜುಲೈ 2025, 14:52 IST
ಅಂಡಮಾನ್‌: ಮೊದಲ ಬಾರಿ 10ನೇ ತರಗತಿ ಉತ್ತೀರ್ಣರಾದ ‘ಒಂಗೆ’ ಬುಡಕಟ್ಟಿನ 9 ಮಕ್ಕಳು

ಪೊಲೀಸ್ ಠಾಣೆಗಳ ಮೇಲೆ ಗ್ರೆನೇಡ್ ದಾಳಿ: ಬಿಕೆಐ ಸಂಘಟನೆಯ ಮೂವರ ಬಂಧನ

Punjab Police Arrests: ಚಂಡೀಗಢ: ಪಂಜಾಬ್‌ನ ಪಟಿಯಾಲ ಮತ್ತು ಹರಿಯಾಣದಲ್ಲಿ ಪೊಲೀಸ್ ಠಾಣೆಗಳ ಮೇಲೆ ನಡೆದ ಗ್ರೆನೇಡ್ ದಾಳಿಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ)...
Last Updated 20 ಜುಲೈ 2025, 14:46 IST
ಪೊಲೀಸ್ ಠಾಣೆಗಳ ಮೇಲೆ ಗ್ರೆನೇಡ್ ದಾಳಿ: ಬಿಕೆಐ ಸಂಘಟನೆಯ ಮೂವರ ಬಂಧನ

ಶೀಘ್ರ ಎನ್‌ಡಿಆರ್‌ಎಫ್‌ ಸೇರಲಿವೆ ಶ್ವಾನಗಳು: ಮೃತದೇಹಗಳ ಪತ್ತೆಗೆ ನೆರವು

Cadaver Dog Deployment: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಶೀಘ್ರವೇ ಹಲವು ಶ್ವಾನಗಳನ್ನು ಸೇವೆಗೆ ಸೇರಿಸಿಕೊಳ್ಳಲಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಶ್ವಾನಗಳು ಮೃತದೇಹಗಳನ್ನು ಪತ್ತೆ ಮಾಡುವಲ್ಲಿ ಸಹಾಯಕವಾಗಲಿವೆ ಎಂದು ಎನ್‌ಡಿಆರ್‌ಎಫ್‌ ತಿಳಿಸಿದೆ.
Last Updated 20 ಜುಲೈ 2025, 14:22 IST
ಶೀಘ್ರ ಎನ್‌ಡಿಆರ್‌ಎಫ್‌ ಸೇರಲಿವೆ ಶ್ವಾನಗಳು: ಮೃತದೇಹಗಳ ಪತ್ತೆಗೆ ನೆರವು
ADVERTISEMENT
ADVERTISEMENT
ADVERTISEMENT