ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕಾಸಿಂಅಲಿ, ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಯ್ಯಸ್ವಾಮಿ, ಉಪಾಧ್ಯಕ್ಷ ಸಂತೋಷಕುಮಾರ ಗುದಗೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಜಿಂಕ್ಯ ಮುಳೆ, ಪ್ರಮುಖರಾದ ಅಣವೀರ ಬಿರಾದಾರ, ಅನಿಲ ಮರ್ಪಳ್ಳೆ, ವೀರಾರೆಡ್ಡಿ ಕಿಟ್ಟಾ, ಸಂಗಶೆಟ್ಟಿ ದಾನಾ, ವಿಶ್ವನಾಥ ಚಿಲಶೆಟ್ಟಿ, ವಿಜಯಕುಮಾರ ಕಾರಬಾರಿ ಪಾಲ್ಗೊಂಡಿದ್ದರು.