‘ಪ್ರತಿಯೊಬ್ಬರ ಸ್ನೇಹಿಯಾಗಿ, ಶುಭ ಚಿಂತಕರಾಗಿ, ಪರಮಾತ್ಮನ ಶ್ರೇಷ್ಠ ಸಂದೇಶವನ್ನು ಸರ್ವರಿಗೂ ತಲುಪಿಸಿ ಸಶಕ್ತರನ್ನಾಗಿ ಮಾಡೋಣ. ನಿರುತ್ಸಾಹಿಗಳಿಗೆ ಉತ್ಸಾಹ ತುಂಬುವಂತಹ ಶ್ರೇಷ್ಠ ಸೇವೆಯನ್ನು ಗೈಯೋಣ. ಆಚಾರ, ವಿಚಾರ, ವ್ಯವಹಾರ ಎಲ್ಲದರಲ್ಲಿಯೂ ಶುದ್ಧತೆ ಕಾಪಾಡೋಣ. ಈ ಮೂಲಕ ಸಹೋದರತ್ವ ಭಾವನೆಯನ್ನು ಜಾಗೃತಗೊಳಿಸೋಣ’ ಎಂದರು.
ಈ ಆನ್ಲೈನ್ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾವನಧಾಮದ ಸಹೋದರ ಹಾಗೂ ಸಹೋದರಿಯರು ಭಾಗವಹಿಸಿದ್ದರು.