ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ, ತಹಶೀಲ್ದಾರ್ ಶಿವಾನಂದ ಮೇತ್ರೆ, ಮಲ್ಲಿನಾಥ ಹಿರೇಮಠ, ಜಯದೇವಿ ಗಾಯಕವಾಡ, ಸಂಜೀ ವಕುಮಾರ ನಡುಕರ್, ಮಹಾಲಿಂಗ ದೇವರು, ಕರುಣಾದೇವಿ, ಡಾ.ಗಣಪತಿ ಶಿಂಧೆ, ಜಗನ್ನಾಥ ಚಿಲ್ಲಾಬಟ್ಟೆ, ಸುರೇಶ ಕಾನೇಕರ್ ಹಾಗೂ ಸಿದ್ಧಾರ್ಥ ಬಾವಿಕಟ್ಟಿ ಇದ್ದರು. ಸಮ್ಮೇಳನಾಧ್ಯಕ್ಷ ಡಾ.ಸತೀಶಕುಮಾರ ಹೊಸಮನಿ ಅವರನ್ನು ಸಾರೋಟದಲ್ಲಿ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು.