ಹೂಗಳಲ್ಲಿ ಕಂಗೊಳಿಸಿದ ಭಾರತದ ನಕಾಶೆ ಆರ್ಎಸ್ಎಸ್ಗೆ 100 ವರ್ಷ ಬರಹ
ಆರ್ಎಸ್ಎಸ್ ಸಮವಸ್ತ್ರದಲ್ಲಿ ಕಂಗೊಳಿಸಿದ ಚಿಣ್ಣರು
ಸಂಘದ ಉತ್ತರ ಕರ್ನಾಟಕದ ಸಾಮಾಜಿಕ ಸಾಮರಸ್ಯ ವೇದಿಕೆಯ ಪ್ರಾಂತ ಸಹ ಸಂಯೋಜಕ ಶ್ರೀಧರ ಜೋಶಿ ಮಾತನಾಡಿದರು

ಪಂಚ ಪರಿವರ್ತನೆಗಳಾದ ಕುಟುಂಬ ಪದ್ಧತಿ ಸಾಮರಸ್ಯ ನಾಗರಿಕ ಕರ್ತವ್ಯ ಪರಿಸರ ಸಂರಕ್ಷಣೆ ಸ್ವದೇಶಿ ವಸ್ತುಗಳ ಬಳಕೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ದೇಶದ ಪ್ರಗತಿಗೆ ಕೈಜೋಡಿಸಬೇಕು
ಶ್ರೀಧರ ಜೋಶಿ ಪ್ರಾಂತ ಸಹ ಸಂಯೋಜಕ ಸಂಘದ ಉತ್ತರ ಕರ್ನಾಟಕದ ಸಾಮಾಜಿಕ ಸಾಮರಸ್ಯ ವೇದಿಕೆ