ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬಸವಕಲ್ಯಾಣ: ಶರಣ ವಿಜಯೋತ್ಸವಕ್ಕೆ ದಶಕದ ಸಂಭ್ರಮ

ಮಾಣಿಕ ಆರ್.ಭುರೆ
Published : 20 ಸೆಪ್ಟೆಂಬರ್ 2025, 6:13 IST
Last Updated : 20 ಸೆಪ್ಟೆಂಬರ್ 2025, 6:13 IST
ಫಾಲೋ ಮಾಡಿ
Comments
ಪ್ರೊ.ಸಿ.ಬಿ.ಪ್ರತಾಪುರೆ
ಪ್ರೊ.ಸಿ.ಬಿ.ಪ್ರತಾಪುರೆ
ಪ್ರೊ.ಎಸ್.ಜಿ.ಕರ್ಣೆ
ಪ್ರೊ.ಎಸ್.ಜಿ.ಕರ್ಣೆ
ಬಸವಕಲ್ಯಾಣದಲ್ಲಿರುವ ಮಹಾಶರಣ ಹರಳಯ್ಯನವರ ಸ್ಮಾರಕ ಮತ್ತು ಗುಹೆ
ಬಸವಕಲ್ಯಾಣದಲ್ಲಿರುವ ಮಹಾಶರಣ ಹರಳಯ್ಯನವರ ಸ್ಮಾರಕ ಮತ್ತು ಗುಹೆ
ಗುರು ಬಸವಣ್ಣನವರು ಕಲ್ಯಾಣದ ನೆಲದಿಂದ ಸಾರಿರುವ ಮಾನವೀಯ ಮೌಲ್ಯ ಸೌಹಾರ್ದ ಶರಣ ಸಂಸ್ಕೃತಿ ಬಿತ್ತರಿಸುವ ಈ ಸಮಾರಂಭ ಹತ್ತನೇಯದ್ದಾಗಿದೆಅಕ್ಕ ಗಂಗಾಂಬಿಕಾ ಅಧ್ಯಕ್ಷೆ ಲಿಂಗವಂತ ಹರಳಯ್ಯ ಪೀಠ ಶರಣರು ಮರಣವೇ ಮಹಾನವಮಿ ಎಂದರು. ಅಕ್ಕ ಗಂಗಾಂಬಿಕಾ ಅವರು ದಸರಾದಲ್ಲಿ ಕಾರ್ಯಕ್ರಮ ನಡೆಸಿ ಶರಣತತ್ವ ದರ್ಶನ ಮಾಡಿಸುತ್ತಿರುವುದು ಸಂದರ್ಭೋಚಿತವಾಗಿದೆಪ್ರೊ.ಸಿ.ಬಿ.ಪ್ರತಾಪುರೆ ಅಧ್ಯಕ್ಷ ಹಿರಿಯ ನಾಗರಿಕರ ವೇದಿಕೆ ಶರಣ ಹರಳಯ್ಯನವರು ಎಳೆಹೂಟೆ ಶಿಕ್ಷೆ ಅನುಭವಿಸಿದ್ದರು. ಅವರ ಗವಿಯಲ್ಲಿ ಹುತಾತ್ಮ ದಿನಾಚರಣೆ ನಡೆಸುತ್ತಿರುವುದು ಅವರಿಗೆ ಸಲ್ಲಿಸಿದ ನಿಜ ಗೌರವವಾಗಿದೆ.
ಪ್ರೊ.ಎಸ್.ಜಿ.ಕರ್ಣೆ ನಿವೃತ್ತ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT