ಶನಿವಾರ, 13 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ವಿಜಯ್‌ ಮರ್ಚೆಂಟ್‌ ಟ್ರೋಫಿ: ಸುಕೃತ್‌, ಸುವಿಕ್‌ ದಾಳಿಗೆ ಕುಸಿದ ಉತ್ತರಾಖಂಡ

ಸ್ಪಿನ್ನರ್‌ಗಳಾದ ಲೆಗ್‌ ಸ್ಪಿನ್ನರ್ ಸುಕೃತ್ ಜೆ ಮತ್ತು ಎಡಗೈ ಸ್ಪಿನ್ನರ್ ಸುವಿಕ್‌ ಗಿಲ್‌ ಅವರು ತಲಾ ನಾಲ್ಕು ವಿಕೆಟ್‌ ಗಳಿಸುವುದರೊಂದಿಗೆ ಕರ್ನಾಟಕ ತಂಡ, ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಎಲೀಟ್‌ ಗುಂಪಿನ ಪಂದ್ಯದ ಎರಡನೇ ದಿನವಾದ ಶನಿವಾರ ಉತ್ತರಾಖಂಡ ವಿರುದ್ಧ ಮೇಲುಗೈ ಸಾಧಿಸಿತು.
Last Updated 13 ಡಿಸೆಂಬರ್ 2025, 23:10 IST
ವಿಜಯ್‌ ಮರ್ಚೆಂಟ್‌ ಟ್ರೋಫಿ: ಸುಕೃತ್‌, ಸುವಿಕ್‌ ದಾಳಿಗೆ ಕುಸಿದ ಉತ್ತರಾಖಂಡ

ಭಾರತ–ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯ ಇಂದು: ರನ್ ಗಳಿಸುವರೇ ಗಿಲ್, ಸೂರ್ಯ?

ಶುಭಮನ್ ಗಿಲ್ ಅವರಿಗೆ ಟಿ20 ಕ್ರಿಕೆಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಕಾಲ ಈಗ ಬಂದಿದೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ಲಯಕ್ಕೆ ಮರಳುವ ಸವಾಲು ಗಿಲ್ ಅವರ ಮುಂದಿದೆ.
Last Updated 13 ಡಿಸೆಂಬರ್ 2025, 23:09 IST
ಭಾರತ–ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯ ಇಂದು: ರನ್ ಗಳಿಸುವರೇ ಗಿಲ್, ಸೂರ್ಯ?

ಅಲ್ಟ್ರಾ ಟ್ರೇಲ್ ರನ್‌: ದುರ್ಗಮ ಹಾದಿಯ ಓಟದ ಸಂಭ್ರಮ

ಅಲ್ಟ್ರಾ ಟ್ರೇಲ್ ರನ್‌ಗಳು ಕೇವಲ ಓಟವಲ್ಲ, ಅದು ಧೈರ್ಯ, ಶಿಸ್ತು ಮತ್ತು ಸಹಜತೆಗಳ ಕಲೆ. ಮಲೆನಾಡು ಅಲ್ಟ್ರಾ ಟ್ರೇಲ್ ಓಟದ ಅನುಭವವನ್ನು ಓದುತ್ತಾ ದುರ್ಗಮ ಹಾದಿಗಳಲ್ಲಿರುವ ಸೌಂದರ್ಯ, ಆರೋಗ್ಯ ಮತ್ತು ಆತ್ಮಶಕ್ತಿ ಜಾಗೃತಿಯನ್ನು ತಿಳಿದುಕೊಳ್ಳಿ.
Last Updated 13 ಡಿಸೆಂಬರ್ 2025, 22:30 IST
ಅಲ್ಟ್ರಾ ಟ್ರೇಲ್ ರನ್‌: ದುರ್ಗಮ ಹಾದಿಯ ಓಟದ ಸಂಭ್ರಮ

ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌: ರಿಹಾನ್‌ಗೆ 3 ಪದಕ

Karnataka Sports: ಕರ್ನಾಟಕದ ರಿಹಾನ್‌ ರಾಜು ಅವರು ರೋಲರ್‌ ಸ್ಕೇಟಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ ವಿಶಾಖ ಪಟ್ಟಣದಲ್ಲಿ ಆಯೋಜಿಸಿದ್ದ 63ನೇ ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ.
Last Updated 13 ಡಿಸೆಂಬರ್ 2025, 21:02 IST
ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌: ರಿಹಾನ್‌ಗೆ 3 ಪದಕ

19 ವರ್ಷದೊಳಗಿನ ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿದ ವಿದರ್ಭ

Karnataka Cricket: ನಾಯಕಿ ರಚಿತಾ ಹತ್ವಾರ್‌ ಅವರ ಶತಕದ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ 19 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಎಲೀಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಶನಿವಾರ 29 ರನ್‌ಗಳಿಂದ ವಿದರ್ಭ ತಂಡವನ್ನು ಮಣಿಸಿತು.
Last Updated 13 ಡಿಸೆಂಬರ್ 2025, 18:07 IST
19 ವರ್ಷದೊಳಗಿನ ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿದ ವಿದರ್ಭ

GOAT: ಫುಟ್‌ಬಾಲ್ ತಾರೆ ಮೆಸ್ಸಿ ಮುಂಬೈ ಕಾರ್ಯಕ್ರಮಕ್ಕೆ ಭಾರಿ ಬಿಗಿ ಭದ್ರತೆ

ಭಾನುವಾರ ನಿಗದಿಯಾಗಿರುವ ಲಯೊನೆಲ್ ಮೆಸ್ಸಿ ಅವರ ಎರಡು ಕಾರ್ಯಕ್ರಮಗಳ ತಾಣದಲ್ಲಿ ಬಿಗಿ ಭದ್ರತೆ ಏರ್ಪಡಿಲಾಗಿದೆ. ಕೋಲ್ಕತ್ತದಲ್ಲಿ ಶನಿವಾರ ಮೆಸ್ಸಿ ಅವರ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ನಡೆದ ಕಾರಣ ಮುನ್ನೆಚ್ಚರಿಕೆ ವಹಿಸಲಾಗಿದೆ.
Last Updated 13 ಡಿಸೆಂಬರ್ 2025, 16:20 IST
GOAT: ಫುಟ್‌ಬಾಲ್ ತಾರೆ ಮೆಸ್ಸಿ ಮುಂಬೈ ಕಾರ್ಯಕ್ರಮಕ್ಕೆ ಭಾರಿ ಬಿಗಿ ಭದ್ರತೆ

ಬೆಂಗಳೂರು ಈಗಲ್ಸ್‌ಗೆ ಕಿರೀಟ: ಗಾಲಿ ಕುರ್ಚಿ ಕ್ರಿಕೆಟ್‌ನಲ್ಲಿ ಛಲದಂಕಮಲ್ಲರು

wheel chair cricket ಲೂರಿನಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ವಿಭಿನ್ನವಾದ ರೋಚಕ ಲೋಕವೊಂದು ಅನಾವರಣಗೊಂಡಿತು. ನೋಡುಗರನ್ನು ಬೆರಗಾಗಿಸಿತು. ಅಲ್ಲಿ ನಡೆದಿದ್ದ ಕ್ರಿಕೆಟ್‌ ಪಂದ್ಯದಲ್ಲಿ ಓಡುವವರೇ ಇರಲಿಲ್ಲ.
Last Updated 13 ಡಿಸೆಂಬರ್ 2025, 16:18 IST
ಬೆಂಗಳೂರು ಈಗಲ್ಸ್‌ಗೆ ಕಿರೀಟ: ಗಾಲಿ ಕುರ್ಚಿ ಕ್ರಿಕೆಟ್‌ನಲ್ಲಿ ಛಲದಂಕಮಲ್ಲರು
ADVERTISEMENT

IPL Auction 2026: ಅನುಮಾನಾಸ್ಪದ ಬೌಲಿಂಗ್‌; ಸಂಕಷ್ಟದಲ್ಲಿ ಭಾರತೀಯ ಆಲ್‌ರೌಂಡರ್

ಭಾರತದ ಆಲ್‌ರೌಂಡರ್‌ ಆಟಗಾರ ದೀಪಕ್‌ ಹೂಡಾ ಅವರು ಅನುಮಾನಾಸ್ಪದ ಬೌಲರ್‌ಗಳ ಪಟ್ಟಿಯಲ್ಲಿದ್ದು, ಐಪಿಎಲ್ ಹರಾಜಿಗೂ ಮುನ್ನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
Last Updated 13 ಡಿಸೆಂಬರ್ 2025, 16:02 IST
IPL Auction 2026: ಅನುಮಾನಾಸ್ಪದ ಬೌಲಿಂಗ್‌; ಸಂಕಷ್ಟದಲ್ಲಿ ಭಾರತೀಯ ಆಲ್‌ರೌಂಡರ್

ಒಡಿಶಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಫೈನಲ್‌ಗೆ ಉನ್ನತಿ, ಇಶಾರಾಣಿ

Badminton ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಉನ್ನತಿ ಹೂಡ ಮತ್ತು ಇಶಾರಾಣಿ ಬರೂವಾ ಅವರು ಒಡಿಶಾ ಮಾಸ್ಟರ್ಸ್‌ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಇಬ್ಬರೂ ಮೂರು ಗೇಮ್‌ಗಳ ಪಂದ್ಯದಲ್ಲಿ ಜಯಗಳಿಸಿದರು.
Last Updated 13 ಡಿಸೆಂಬರ್ 2025, 14:43 IST
ಒಡಿಶಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಫೈನಲ್‌ಗೆ ಉನ್ನತಿ, ಇಶಾರಾಣಿ

ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲು ಸಿದ್ಧ: ತಿಲಕ್‌ ವರ್ಮಾ

ಭಾರತ ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ನಾನು ಬ್ಯಾಟಿಂಗ್‌ಗೆ ಬರಲು ಸಿದ್ದನಿದ್ದೇನೆ ಎಂದು ಬ್ಯಾಟರ್‌ ತಿಲಕ್‌ ವರ್ಮಾ ಹೇಳಿದ್ದಾರೆ.
Last Updated 13 ಡಿಸೆಂಬರ್ 2025, 14:17 IST
ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲು ಸಿದ್ಧ: ತಿಲಕ್‌ ವರ್ಮಾ
ADVERTISEMENT
ADVERTISEMENT
ADVERTISEMENT