ನಿವೃತ ಶಿಕ್ಷಕ ವೈಜನಾಥ ರೋಟೆ, ಗುಂಡಪ್ಪ ಸಜ್ಜನಶೆಟ್ಟಿ, ಬಿಜೆಪಿ ಮುಖಂಡ ಬಸವರಾಜ ಆರ್ಯ, ಅಥ್ಲೆಟಿಕ್ ಅಸೋಸಿಯೇಷನ್ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಸೀರಮುಂಡಿ, ಉಪಾಧ್ಯಕ್ಷ ಜಯಪಾಲರಡ್ಡಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಹೌಶೆಟ್ಟಿ, ಚಾಮರಾಜ ಸೀರಮುಂಡಿ, ಶಕುಂತಲಾ ಪಾಟೀಲ್ ವಸತಿ ಶಾಲೆ ಪ್ರಾಚಾರ್ಯ ವೆಂಕಟೇಶ, ದಿನೇಶ ತಾಂದಳೆ, ಕಿರಣ ಕುಲ್ಕರ್ಣಿ, ರಂಗನಾಥ, ರಾಘವೆಂದ್ರ, ವೀರಣ್ಣಾ, ಜೈವಂತರಡ್ಡಿ, ವಿರೇಂದ್ರ ಮೂರಡಾ, ಗಣಪತಿ ಪವಾರ್, ನಿರಂಜನ್, ರಾಜಕುಮಾರ, ಸಂತೋಷ, ನಾಗಯ್ಯ ಸ್ವಾಮಿ, ಶ್ರೀಮತಿಬಾಯಿ ರಡ್ಡಿ, ಸುನೀತಾ ಪಾಟೀಲ, ವಿಮಲಾಬಾಯಿ, ಸತೀಷ ಸೂಗಿ ಇದ್ದರು.