ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಮೇಶ ಡಾಕುಳಗಿ, ನೂರೋದ್ದಿನ್, ಪುರಸಭೆ ಸದಸ್ಯ ಅಫ್ಸರ್ಮಿಯಾ, ಪಕ್ಷದ ಯುವ ಘಕಟದ ಅಧ್ಯಕ್ಷ ಉಮೇಶ ಜಂಬಗಿ, ಕೇಶಪ್ಪ ಬಿರಾದಾರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ, ಬೀದರ್– ಕಲಬುರ್ಗಿ ಹಾಗೂ ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ರೇವಣಸಿದ್ದಪ್ಪ ಪಾಟೀಲ, ಪುರಸಭೆ ಅಧ್ಯಕ್ಷೆ ಕಸ್ತೂರಬಾಯಿ ಪರಸನೋರ, ಹಳ್ಳಿಖೇಡ (ಬಿ) ಪುರಸಭೆ ಅಧ್ಯಕ್ಷ ಮಹಾಂತಯ್ಯ ತೀರ್ಥಾ, ರಾಜು ಇಟಗಿ, ಕಂಟೆಪ್ಪ ಧಾನಾ, ಲಕ್ಷ್ಮಣರಾವ ಬುಳ್ಳಾ, ಪ್ರಕಾಶ ಬತಲಿ, ದತ್ತಕುಮಾರ ಚಿದ್ರಿ, ಮಲ್ಲಿಕಾರ್ಜುನ ಮಾಶೆಟ್ಟಿ, ಮಲ್ಲಿಕಾರ್ಜುನ ಶರ್ಮಾ, ರಂಜಿತ ಮಾನ ಕಾರೆ, ವಾಹೇದ ಬೇಗ, ವಿಜಯ ಕುಮಾರ ನಾತೆ, ಮಲ್ಲಿಕಾರ್ಜುನ ಮಹಿಂದ್ರಕರ್, ಪ್ರಕಾಶ, ಸುರೇಶ ಘಾಂಗ್ರೆ, ಧರ್ಮರೆಡ್ಡಿ, ವೀರಪ್ಪ ಇದ್ದರು.