ಇಲ್ಲಿಯ ನಗರಸಭೆ ಕಚೇರಿ ಆವರಣದಲ್ಲಿ ವಿಜಯಸಿಂಗ್ ಅವರು ಬುಧವಾರ ಬಸವಕಲ್ಯಾಣ ತಾಲ್ಲೂಕಿನ ಅಲಗೂಡದ ಚಂದ್ರಕಾಂತ ಸಿದ್ರಾಮಪ್ಪ, ಬೀದರ್ನ ವಿದ್ಯಾನಗರದ ಮೀನಾಕ್ಷಿ ಮಾರುತಿ, ನಾಗೂರ(ಬಿ)ದ ಸುಭಾಷ ಮನ್ಮಥಪ್ಪ, ಔರಾದ್ ತಾಲ್ಲೂಕಿನ ಡೊಣಗಾಂವ್ನ ಹಣಮಂತ ಮಾಧವರಾವ್, ಜಂಬಗಿಯ ಮಹಮ್ಮದ್ ಸಲಾವುದ್ದಿನ್ ಬಾಬುಮಿಯಾ ಹಾಗೂ ಮಹಾರಾಜವಾಡಿಯ ಮಹಮ್ಮದ್ ಅಮೀರ್ಖಾನ್ ಅವರಿಗೆ ತ್ರಿಚಕ್ರ ವಾಹನಗಳ ಬೀಗದ ಕೈ ನೀಡಿದರು.