ಪುಸ್ತಕ ಸಂತೆಯ ಆಯೋಜಕ ಗುರುನಾಥ ರಾಜಗೀರಾ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅವರು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಗುರುಬಸವ ಪಟ್ಟದ್ದೇವರನ್ನು ಗೌರವಿಸಿ ಪುಸ್ತಕ ಸಂತೆಗೆ ಆಹ್ವಾನಿಸಿದರು
ಪುಸ್ತಕ ಸಂತೆ ನಡೆಯಲಿರುವ ಬೀದರ್ನ ಸಾಯಿ ಶಾಲೆ ಮೈದಾನದಲ್ಲಿ ಗುರುವಾರ ಪೆಂಡಾಲ್ ಹಾಕುವ ಕಾರ್ಯ ನಡೆಯಿತು