ಮಕ್ಕಳಲ್ಲಿ ಪರೋಪಕಾರ ಗುಣಬಿತ್ತುವಂತಹ ನೈತಿಕ ಶಿಕ್ಷಣ ನೀಡಬೇಕಾಗಿದೆ ಎಂದು ಹೇಳಿದರು. ತಾಪಂ. ಅಧ್ಯಕ್ಷ ರಾಜಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ. ಸದಸ್ಯ ಕಾಶಿನಾಥ ಜಾಧವ್, ತಾಪಂ. ಸದಸ್ಯ ವಿನಾಯಕ ಜಗದಾಳೆ, ಶರಣಪ್ಪ ಪಂಚಾಕ್ಷಿರೆ, ಪ್ರಕಾಶ ಅಲಾ್ಮಜೆ, ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಾಜಿ ಚಿಟಗಿರೆ, ಶಿವಾಜಿರಾವ ನರೋಟೆ, ಶಿವಾಜಿರಾವ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಎಚ್. ಆರ್. ಬಸಪ್ಪ, ಡಯಟ್ ಪಾ್ರಂಶುಪಾಲ ಬಸವರಾಜ ಗೌನಳಿ್ಳ, ಧನರಾಜ ಗುಡಮೆ, ಮುಖಾ್ಯಧಿಕಾರಿ ಮಲ್ಲಿಕಾರ್ಜುನ ಕರಂಜೆ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ ಸಾ್ವಮಿ ಸ್ವಾಗತಿಸಿದರು. ಸೂರ್ಯಕಾಂತ ಸಿರಂಜೆ ನಿರೂಪಿಸಿದರು.