ಪ್ರಶಿಕ್ಷಣ ಕೋಷ್ಠದ ರಾಜ್ಯ ಪ್ರಮುಖರಾದ ಸಂಜಯ ಮಿಸ್ಕಿನ್, ಸೂರ್ಯಕಾಂತ ಡೋಣಿ, ಮುಖಂಡರಾದ ಶರಣಪ್ಪ ತಳವಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಮೇಶ ಧುತ್ತರಗಿ, ಮುಖಂಡರಾದ ಲಕ್ಷ್ಮಣ ಅವುಂಟಿ, ಉಮಾ ಪಾಟೀಲ, ಬಾಬುರಾವ ಪಾಟೀಲ,ರಾಮಲಿಂಗಾರೆಡ್ಡಿ ದೇಶಮುಖ್, ಶಶಿಕಲಾ ಟೆಂಗಳಿ, ರಮೇಶ ಧುತ್ತರಗಿ, ರಮೇಶ ಪಡಶೆಟ್ಟಿ, ಗುಂಡಪ್ಪ, ಭೀಮಶೆಟ್ಟಿ ಮುಕ್ಕಾ, ಭೀಮಶೆಟ್ಟಿ ಮುರುಡಾ, ನಾಗಪ್ಪ ಕೊಳ್ಳಿ, ಉಮಾ ಪಾಟೀಲ, ಲಕ್ಷ್ಮಣ ಅವುಂಟಿ ಹಾಗೂ ಪ್ರಮುಖರು ಇದ್ದರು.