ಆರೋಪಿ ಪಟ್ಟಣದಲ್ಲಿ ಬೈಕ್ ಕದ್ದು ತೆರಳುತ್ತಿದ್ದ. ದಾರಿ ನಡುವೆ ಎದುರಾದ ಮಹಿಳೆಯನ್ನು ಪಕ್ಕದ ಜಮೀನಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ಕೂಗಿಕೊಂಡಾಗ, ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದ ಎಂದು ಎಸ್ಪಿ ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್ಪಿ ಎಸ್. ಈ. ಗಂಗಾಧರಸ್ವಾಮಿ ಇದ್ದರು.