‘1,911 ಅರ್ಜಿಗಳಲ್ಲಿ ಆಧಾರ್, ಬ್ಯಾಂಕ್ ಖಾತೆ ಸಮಸ್ಯೆಗಳಿಂದ 11 ಅರ್ಜಿಗಳು ತಿರಸ್ಕೃತವಾಗಿತ್ತು, ಅರ್ಜಿದಾರರ ಪೈಕಿ ಐವರು ಮೃತಪಟ್ಟಿದ್ದರು. ಉಳಿದ ಅರ್ಜಿಗಳು ಅಂಗೀಕಾರವಾಗಿದ್ದು, ಶೀಘ್ರದಲ್ಲಿ ಆ ನೇಕಾರರ ಖಾತೆಗೂ ಪರಿಹಾರ ಧನ ಜಮೆ ಆಗಲಿದೆ’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಎ.ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.