ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಕಾವೇರಿ ನದಿಯೊಳಗೆ ಇಳಿದು ಮೋಜು ಮಸ್ತಿ: 4 ವರ್ಷಗಳಲ್ಲಿ 28 ಸಾವು

ಅವಿನ್ ಪ್ರಕಾಶ್ ವಿ.
Published : 9 ಜೂನ್ 2025, 7:35 IST
Last Updated : 9 ಜೂನ್ 2025, 7:35 IST
ಫಾಲೋ ಮಾಡಿ
Comments
ಕಾವೇರಿ ನದಿಗೆ ಇಳಿಯದಂತೆ ದಡದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ನಿಯಮ ಮೀರಿ ನದಿಗೆ ಇಳಿಯುತ್ತಿದ್ದು ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸುತ್ತೇವೆ
ಧರ್ಮೇಂದ್ರ ಡಿವೈಎಸ್‌ಪಿ
ಹೊರ ಜಿಲ್ಲೆಗಳಿಂದ ಬರುವ ಯುವಜನರು ನದಿಯ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ನಿರ್ಬಂಧಿತ ಪ್ರದೇಶಗಳಿಗೆ ತೆರಳಿ ಆಪತ್ತು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ
ಪ್ರಶಾಂತ್ ಗ್ರಾಮಸ್ಥ
‘ನದಿಗಿಳಿಯದಂತೆ ನಿರ್ಬಂಧ ವಿಧಿಸಿ’
ಶಿವನಸಮುದ್ರ ವೆಸ್ಟಿ ಸೇತುವೆ ದರ್ಗಾ ಹಾಗೂ ಭರಚುಕ್ಕಿ ಜಲಪಾತದ ಹಿಂಭಾಗದ ಕಾವೇರಿ ನದಿಯ ಸಮೀಪ ಪೊಲೀಸ್ ಕಣ್ಗಾವಲು ಇರುವುದಿಲ್ಲ. ಹಾಗಾಗಿ ಯುವಜನತೆ ಅಂಜಿಕೆ ಇಲ್ಲದೆ ನದಿಗೆ ಇಳಿಯುತ್ತಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿದರೆ ದುರ್ಘಟನೆಗಳು ನಡೆಯುವುದಿಲ್ಲ. ಕಾಟಾಚಾರಕ್ಕೆ ಬೀಟ್ ಮಾಡಿದರೆ ಸಾಲದು ವಾರಾಂತ್ಯದ ದಿನಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು. ಎಲ್ಲೆಡೆ ಕಾನೂನು ಕ್ರಮದ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು ಎಂದು ಶಿವನಸಮುದ್ರ ಗ್ರಾಮದ ನಿವಾಸಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT