ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಹೋರಾಟಗಾರರ ವೇಷ ಹಾಕಿ ಗಮನ ಸೆಳೆಯಲಾಯಿತು. ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯಶಿಕ್ಷಕ ಶಿವಕುಮಾರ್, ಸಹ ಶಿಕ್ಷಕರಾದ ನಾಗರಾಜು, ಆಶ್ವಿನಿ, ನಂದಿನಿ, ಪದ್ಮಾವತಿ, ಸೌಮ್ಯ, ಮಾದಲಾಂಬಿಕೆ, ನಿರ್ಮಿತಾ, ಮಾನಸ ಶಿಲ್ಪ, ನಿರ್ಮಲಾ, ರಾಜೇಶ್ವರಿ, ಲೀಲಾವತಿ, ರೋಜಾ ಹಾಜರಿದ್ದರು.