ಬಿಜೆಪಿ ಮುಖಂಡ ಸಿ.ಎಸ್.ಬಾಲರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನತಾಯಮ್ಮ, ಮುಖಂಡರಾದ ಶಿವಶಂಕರ್, ಮಹದೇವಪ್ಪ, ಗುರುಸಿದ್ದಪ್ಪ, ತ್ಯಾಗಶೆಟ್ಟಿ, ಶಿವಣ್ಣ ಎಚ್.ಎಂ, ಮಹದೇವಶೆಟ್ಟಿ, ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ವೀರಭದ್ರಸ್ವಾಮಿ, ನಾಗಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಮಂಗಲ, ಹುಲ್ಲೇಪುರ, ಮಂಗಲ ಹೊಸೂರು, ಚುಂಗಡಿಪುರ ಗ್ರಾಮಸ್ಥರಿದ್ದರು.