ಮಂಡಲ ಅಧ್ಯಕ್ಷರು: ಶಿವರಾಜು ಅವರನ್ನು ಚಾಮರಾಜನಗರ ನಗರ ಮಂಡಲಕ್ಕೆ, ಗ್ರಾಮಾಂತರಕ್ಕೆ ಮಹೇಶ್ ಅರಕಲವಾಡಿ, ಗುಂಡ್ಲುಪೇಟೆಗೆ ಮಹದೇವಪ್ರಸಾದ್ ಸಿ, ಯಳಂದೂರು ಮಂಡಲಕ್ಕೆ ಎನ್.ಅನಿಲ್, ಕೊಳ್ಳೇಗಾಲ ನಗರಕ್ಕೆ ಎಸ್.ವಿ.ಪರಮೇಶ್ವರಯ್ಯ, ಕೊಳ್ಳೇಗಾಲ ಗ್ರಾಮಾಂತರಕ್ಕೆ ಕೆ.ಎನ್.ನಾಗೇಶ್, ಹನೂರಿಗೆ ಕೆ.ಪಿ.ವೃಷಬೇಂದ್ರಸ್ವಾಮಿ ಹಾಗೂ ಮಹದೇಶ್ವರ ಬೆಟ್ಟ ಮಂಡಲಕ್ಕೆ ಕೆ.ರಾಜು ಅವರನ್ನು ನೇಮಕ ಮಾಡಲಾಗಿದೆ.