ಬಂಡೆ ಜಾರುತ್ತದೆ, ಅಲ್ಲಿ ಏರಬಾರದು, ಫೋಟೊ ತೆಗೆಯಬಾರದು. ತುಂತುರು ಹನಿ ಕಲ್ಲಿನ ಮೇಲೆ ಸಂಗ್ರಹವಾಗಿದ್ದು, ಪಾಚಿ ಕಟ್ಟುತ್ತದೆ. ಇದರ ಮೇಲೆ ಏರಿದರೆ ಅಪಾಯ ಎದುರಾಗುತ್ತದೆ. ಈ ಬಗ್ಗೆ ಎಚ್ಚರಿಕೆ ಫಲಕ ಇದ್ದರೂ, ಪ್ರವಾಸಿಗರು ನಿರ್ಲಕ್ಷಿಸುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎನ್ನುತ್ತಾರೆ ದೇವಾಲಯ ಇಒ ವೈ.ಎನ್.ಮೋಹನ್ ಕುಮಾರ್.