ಚಾಮರಾಜನಗರ: ಇನ್ನೂ ರಸ್ತೆ ಗಿಳಿಯದ ಕೆಎಸ್ಆರ್ಟಿಸಿ ಬಸ್
ಚಾಮರಾಜನಗರ: ಇನ್ನೂ ರಸ್ತೆ ಗಿಳಿಯದ ಕೆಎಸ್ಆರ್ ಟಿಸಿ ಬಸ್. 11 ಗಂಟೆಯ ನಂತರ ಆರಂಭವಾಗುವ ಸಾಧ್ಯತೆ ಇದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಜನರು ಓಡಾಟಕ್ಕಾಗಿ ಖಾಸಗಿ ಬಸ್ ಗಳನ್ನು ಅವಲಂಬಿಸಿದ್ದಾರೆ.
ಚಾಲಕನ ಬಂಧನ: ಭಾನುವಾರ ರಾತ್ರಿ ಕೊಳ್ಳೇಗಾಲ ಕ್ಕೆ ಹೊರಟ ಬಸ್ ತಡೆದ ಚಾಲಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.