ಚಾಮರಾಜನಗರ: ಇನ್ನೂ ರಸ್ತೆ ಗಿಳಿಯದ ಕೆಎಸ್ಆರ್ ಟಿಸಿ ಬಸ್. 11 ಗಂಟೆಯ ನಂತರ ಆರಂಭವಾಗುವ ಸಾಧ್ಯತೆ ಇದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಜನರು ಓಡಾಟಕ್ಕಾಗಿ ಖಾಸಗಿ ಬಸ್ ಗಳನ್ನು ಅವಲಂಬಿಸಿದ್ದಾರೆ.
ಚಾಲಕನ ಬಂಧನ: ಭಾನುವಾರ ರಾತ್ರಿ ಕೊಳ್ಳೇಗಾಲ ಕ್ಕೆ ಹೊರಟ ಬಸ್ ತಡೆದ ಚಾಲಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.