ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಹಾಗೂ ಎನ್ಸಿಸಿ ಅಧಿಕಾರಿಗಳು, ಸಿಮ್ಸ್ ಟೀಚರ್ಸ್ ಸಂಸ್ಥೆ ಅಧ್ಯಕ್ಷ ಆದ ಡಾ. ಮಾರುತಿ ಸಿ.ವಿ, ಸ್ವೀಪ್ ನೋಡೆಲ್ ಅಧಿಕಾರಿ ಡಾ.ವೇದಶ್ರೀ ಎಂ.ಕೆ, ಕಾಯಕಲ್ಪ ನೋಡೆಲ್ ಅಧಿಕಾರಿಗಳಾದ ಡಾ.ಮುರುಗೇಶ್ ಕೆ, ಸಿಮ್ಸ್ ಟೀಚರ್ಸ್ ಅಸೋಸಿಯೇಶನ್ ಕಾರ್ಯದರ್ಶಿಗಳಾದ ಡಾ.ಗಿರೀಶ್ ಬಿ, ಸಮುದಾಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಡಾ.ಮಹೇಶ್, ಡಾ.ಸಂತೋಷ್, ಎನ್ಸಿಸಿ ವಿದ್ಯಾರ್ಥಿಗಳಾದ ಜೀವ ಪ್ರಶಾಂತ್ ಮತ್ತು ಅಭಿಷೇಕ್, ಡಾ.ವಿದ್ಯಾಸಾಗರ್ ಕಟ್ಟೆ, ಎಂಬಿಬಿಎಸ್ ವಿದ್ಯಾರ್ಥಿಗಳಾದ ಮನೋಜ್ ಸಿ.ಆರ್. ಸುದೀಪ್, ವಿನಯ್ ಕುಮಾರ್ ಜಿ, ವೈಶಾಖ್ ದರ್ಶನ್, ಕರಣ್ ಮಾಥುರ್, ಕಿರಣ್, ಗುರು ಹಾಗೂ ಇತರೆ ಕೋರ್ಸ್ಗಳ ವಿದ್ಯಾರ್ಥಿಗಳು ಇದ್ದರು.