ಘರ್ಷಣೆಯಲ್ಲಿ ನಗರದ ಸಾಮಂದಗೇರಿ ಬಡಾವಣೆಯ ನಿವಾಸಿ, ಕಾಂಗ್ರೆಸ್ ಮುಖಂಡ ಮಹಮ್ಮದ್ ಕಿಜಾರ್, ಅಮ್ರಾನ್, ರಿಯಾಜ್, ಅಜಾನ್, ಮಹಮ್ಮದ್ ಮನ್ನಸೂರು, ಮಾಜುಲ್ಲಾ, ಸಮೀಉಲ್ಲಾ, ಜುನೇದ್, ಸಮೀರ್, ಸಮೀರ್, ನೌಸಾತ್ ಹಾಗೂ ನಾಸೀರ್ ಷರೀಫ್ ಅವರು ಗಾಯಗೊಂಡಿದ್ದಾರೆ. ನಾಸೀರ್ ಷರೀಫ್ ಅವರು ನಗರಸಭೆಯ ಅನರ್ಹ ಸದಸ್ಯರಾಗಿದ್ದಾರೆ.