ಚುಡಾ ಸದಸ್ಯ ಕರಿನಂಜನಪುರ ಕೂಸಣ್ಣ, ಮಾರ್ಕೆಟ್ ಗಿರೀಶ್, ಸಾಧನ ಸಂಸ್ಥೆ ನಿರ್ದೇಶಕ ಟಿ.ಜೆ.ಸುರೇಶ್, ಎಸ್.ಎ.ಜಿ ರಮೇಶ್, ಪತಂಜಲಿ ಯೋಗ ಕೇಂದ್ರದ ಅಧ್ಯಕ್ಷ ಎಚ್.ಜಿ.ಕುಮಾರಸ್ವಾಮಿ, ವೀರಶೈವ-ಲಿಂಗಾಯಿತ ಯುವ ವೇದಿಕೆ ಉಪಾಧ್ಯಕ್ಷ ಸಿ.ಡಿ.ಪ್ರಕಾಶ್, ವಕೀಲರಾದ ಜಿ. ಸಂತೋಷ್ಕುಮಾರ್, ಆರ್.ಗಿರೀಶ್, ಸೋಮವಾರಪೇಟೆ ಚಂದ್ರು, ಪೋಲಿಸ್ ಶಿವಕುಮಾರ್, ರಾಮಸಮುದ್ರ ಪುಟ್ಟುವರ್ಧನ್, ಮಿಲ್ಕ್ ಮಂಜು, ಟಾಟಾಸ್ಕೈ ಕುಮಾರ್, ನವೀನ್ಕುಮಾರ್, ಆಟೊ ಚಾಲಕರು ಮತ್ತು ಅಭಿಮಾನಿಗಳು ಇದ್ದರು.