‘ರಾಣಾ ಸದ್ಯ ಸಮರ್ಥವಾಗಿದೆ. ಆದರೆ, ಸರ್ಕಾರಿ ನೌಕರರಂತೆ ಅದಕ್ಕೂ ನಿವೃತ್ತಿ ಇದೆ. ಅದು ಬಲಿಷ್ಠವಾಗಿ ಇರುವಾಗಲೇ ಮುಧೋಳ ತಳಿ ಶ್ವಾನಗಳಿಗೆ ತರಬೇತಿ ನೀಡಿ ಕಾರ್ಯಾಚರಣೆಗೆ ತಯಾರು ಮಾಡಲು ಚಿಂತಿಸಲಾಗಿದೆ. ಇಲಾಖೆಯ ಗಮನಕ್ಕೆ ತಂದು ಶ್ವಾನದ ಮರಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ’ ಎಂದು‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.